ಭೂತಾರಾಧನೆ : ಪರಿಕಲ್ಪನೆ ಮತ್ತು ಇತಿಹಾಸ

ಈ ವೀಡಿಯೋದಲ್ಲಿ ಭೂತಾರಾಧನೆಯ ಪರಿಕಲ್ಪನೆ ಮತ್ತು ಅದರ ಇತಿಹಾಸ ಕುರಿತು ಜನಪದ ವಿದ್ವಾಂಸರಾದ ಡಾ. ಬಿ. ಎ. ವಿವೇಕ್ ರೈ , ಡಾ. ಅಮೃತ ಸೋಮೇಶ್ವರ , ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿದ್ದಾರೆ. 

ವಿಡಿಯೋ ಗೆ ಇಂಗ್ಲೀಷ್ ನಲ್ಲಿ ಉಪಶೀರ್ಷಿಕೆಗಳನ್ನು ಅಳವಡಿಸಲಾಗಿದೆ .



ಸಂಚಿಕೆ ನಿರ್ದೇಶನ ಮತ್ತು ಸಂಕಲನ : ಕುಂಟಾಡಿ ನಿತೇಶ್
ಸಹ ನಿರ್ದೇಶನ : ನಾಗರಾಜ್ ಭಟ್ ಬಂಟ್ವಾಳ
ಛಾಯಾಗ್ರಹಣ : ಕಬೀರ್ ಮಾನವ | ಕುಂಟಾಡಿ ನಿತೇಶ್ | ಶಂಕರ್ ಭಾಗವತ್ | ಸುಧೀರ್ ದೇವಾಡಿಗ | ಮುರಳೀಧರ ನಿಡ್ವಣ್ಣಾಯ
ಇಂಗ್ಲೀಶ್ ಉಪಶೀರ್ಷಿಕೆಗಳು : ಅನುರೂಪ ರವೀಂದ್ರ

2 comments to “ಭೂತಾರಾಧನೆ : ಪರಿಕಲ್ಪನೆ ಮತ್ತು ಇತಿಹಾಸ”

Leave a Reply